ಶ್ರೀರಾಮಚಂದ್ರನಿಗೆ ಅಕ್ಕ ಇದ್ದಳಾ?
ಶ್ರೀರಾಮಚಂದ್ರನಿಗೆ ಒಬ್ಬಳು ಅಕ್ಕ ಇದ್ದಳಂತೆ, ಹೌದಾ? ರಾಮ 14 ವರ್ಷ ಮಾತ್ರ ವನವಾಸ ಮಾಡಬೇಕೆಂದು ಕೈಕೇಯಿ ಹೇಳಲು ಕಾರಣವೇನು? ನಾಶಿಕ್ ನಗರಕ್ಕೆ ಹೇಗೆ ಆ ಹೆಸರು ಬಂತು? ರಾಮಾಯಣದ ಬಗ್ಗೆ ಇಂಥ ಅನೇಕ ಪ್ರಶ್ನೆಗಳಿಗೆ
ಶ್ರೀರಾಮಚಂದ್ರನಿಗೆ ಒಬ್ಬಳು ಅಕ್ಕ ಇದ್ದಳಂತೆ, ಹೌದಾ? ರಾಮ 14 ವರ್ಷ ಮಾತ್ರ ವನವಾಸ ಮಾಡಬೇಕೆಂದು ಕೈಕೇಯಿ ಹೇಳಲು ಕಾರಣವೇನು? ನಾಶಿಕ್ ನಗರಕ್ಕೆ ಹೇಗೆ ಆ ಹೆಸರು ಬಂತು? ರಾಮಾಯಣದ ಬಗ್ಗೆ ಇಂಥ ಅನೇಕ ಪ್ರಶ್ನೆಗಳಿಗೆ
ಗುಣಪಡಿಸಲಾಗದ ಸೆಲಿಯಾಕ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಮಿಸ್ ಯೂನಿವರ್ಸ್ ಹರ್ನಾಜ್ ಕೌರ್ ಸಂಧು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಲಾಕ್ಮೆ ಫ್ಯಾಶನ್ ವೀಕ್ ನಲ್ಲಿ ಭಾಗವಹಿಸಿದ ಸಂಧು ದಪ್ಪಗಾಗಿದ್ದಾರೆ ಎಂದು ಜನರು ಟ್ರೋಲ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ
ಬಾಲಿವುಡ್ ನ ಖ್ಯಾತನಟ ಸುನೀಲ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು. ಸ್ನೇಹಿತರೊಂದಿಗೆ ಆಗಮಿಸಿದ ಅವರು ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು. ಕರಾವಳಿ ಪ್ರವಾಸದಲ್ಲಿರುವ ಅವರು ಕಾಪು ದೇವಸ್ಥಾನದಲ್ಲಿ ನಡೆಯುವ ಜಾತ್ರೆಯಲ್ಲಿ
ಹಾಲಿವುಡ್ ಸ್ಟುಡಿಯೋಗಳು ರಷ್ಯಾದಲ್ಲಿ ಹೊಸ ಸಿನೆಮಾ ಬಿಡುಗಡೆ ನಿಲ್ಲಿಸಿದ ಬೆನ್ನಲ್ಲೇ ರಷ್ಯಾ ಸಿನೆಮಾ ಮಂದಿರಗಳು ಬಾಲಿವುಡ್ ಮತ್ತು ಏಷ್ಯಾ, ಲ್ಯಾಟಿನ್, ಅಮೇರಿಕಾ ದೇಶಗಳ ಸಿನೆಮಾಗಳತ್ತ ಮುಖ ಮಾಡಿವೆ. ಚಲನಚಿತ್ರ ವೀಕ್ಷಣೆ, ರಷ್ಯಾನ್ನರ ಪ್ರಮುಖ ಹವ್ಯಾಸಗಳ
ಬಾಲಿವುಡ್ ನ ಸಂಗೀತ ನಿರ್ದೇಶಕ ದಿವಂಗತ ಬಪ್ಪಿ ಲಹರಿ ಹೆಚ್ಚೆಚ್ಚು ಚಿನ್ನಾಭರಣಗಳನ್ನು ಧರಿಸುವುದಕ್ಕೂ ಖ್ಯಾತಿ ಪಡೆದಿದ್ದವರು. ಇತ್ತೀಚೆಗೆ ಅವರು ನಿಧನರಾದ ಅನಂತರ ಅವರ ಆಭರಣಗಳನ್ನು ಯಾರು ಧರಿಸುತ್ತಾರೆ ಎಂಬ ಪ್ರಶ್ನೆ ಬಪ್ಪಿಯವರ ಅಭಿಮಾನಿಗಳಲ್ಲಿ ಮೂಡಿತ್ತು.
ಉಡುಪಿ ನಗರದ ಅಲಂಕಾರ ಥಿಯೇಟರ್ನಲ್ಲಿ ಜೇಮ್ಸ್ ಬಿಡುಗಡೆ ಸಂಭ್ರಮ ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್ ಉತ್ತರ ಕರ್ನಾಟಕ ಭಾಗದ ಅಭಿಮಾನಿಗಳಿಂದ ಹಾಲಿನ ಅಭಿಷೇಕ ಅಪ್ಪು ಭಾವಚಿತ್ರಕ್ಕೆ ಹೂಹಾರ ಥಿಯೇಟರ್ ಆವರಣದಲ್ಲಿ ಕೇಕ್ ಕಟ್
ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಆಯೋಜಿಸುವ ಫುಜ್ಲಾನಾ ಜಿಪಿಎಲ್ ಉತ್ಸವ 2022 ರಲ್ಲಿ ಪ್ರಪ್ರಥಮ ಬಾರಿ ಈ ವರ್ಷದಿಂದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ