May 27, 2022

ಕತಾರ್ ನಲ್ಲಿ ಕನ್ನಡ ತರಗತಿ!

ಕತಾರ್ ರಾಜಧಾನಿ ದೋಹಾದಲ್ಲಿ ಕರ್ನಾಟಕ ಸಂಘ ಕತಾರ್ ವತಿಯಿಂದ ಅಲ್ಲಿನ ಭಾರತೀಯರ ಮಕ್ಕಳಿಗೆ ಕನ್ನಡ ಕಲಿ ವಾರಾಂತ್ಯ ಶಾಲೆ ಮೇ 22 ರಂದು ಪುನರಾರಂಗೊಂಡಿದೆ. ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ತರಗತಿಗಳನ್ನು ಆನ್ ಲೈನ್

Read More »

ಮೋದಿ ಭೇಟಿ ತಪ್ಪಿಸಿ ಬೆಂಗಳೂರಿಗೆ ಕೆಸಿಆರ್!

ಸಾಮಾನ್ಯವಾಗಿ ಪ್ರಧಾನ ಮಂತ್ರಿ ತಮ್ಮ ರಾಜ್ಯಕ್ಕೆ ಬರುವ ದಿನ ಆಯಾ ರಾಜ್ಯದ ಮುಖ್ಯಮಂತ್ರಿಯವರು ಬೇರೆ ಏನೂ ಕಾರ್ಯಕ್ರಮ ಇಟ್ಟುಕೊಳ್ಳುವುದಿಲ್ಲ. ಪ್ರಧಾನಿ ರಾಜ್ಯಕ್ಕೆ ಬಂದು ಹೋಗುವ ತನಕ ಅವರ ಜೊತೆಯಲ್ಲಿಯೇ ಇರುತ್ತಾರೆ. ಆದರೆ ತೆಲಂಗಾಣದ ಮುಖ್ಯಮಂತ್ರಿ

Read More »

ರಾಗಿಣಿ ಹುಟ್ಟುಹಬ್ಬಕ್ಕೆ ಸಾರಿ ಬಿಡುಗಡೆ

ಸ್ಯಾಂಡಲ್ ವುಡ್ ನ ಮಾಸ್ ಕ್ವೀನ್ ರಾಗಿಣಿ ಇತ್ತೀಚೆಗೆ ಕರ್ನಾಟಕ ಕಲಾವಿದರ ಸಂಘದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಭಿಮಾನಿಗಳು ಕೇಕ್ ಕತ್ತರಿಸಿ, ರಾಗಿಣಿಯವರನ್ನು ಸನ್ಮಾನಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಬ್ರಹ್ಮ ನಿರ್ದೇಶನದ ಸಾರಿ ಚಿತ್ರದ

Read More »

ವೇಶ್ಯಾವೃತ್ತಿ ತಪ್ಪಲ್ಲ: ಸುಪ್ರೀಂ

ವೇಶ್ಯಾಗೃಹಗಳನ್ನು ನಡೆಸುವುದು ಅಕ್ರಮವೇ ಹೊರತು ವೇಶ್ಯಾವೃತ್ತಿಯಲ್ಲಿ ತೊಡಗುವುದು ಕಾನೂನುಬಾಹಿರವಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ವೇಶ್ಯಾ ವೃತ್ತಿಯಲ್ಲಿ ತೊಡಗಿಕೊಂಡಿರುವವರು ವಯಸ್ಕರಾಗಿದ್ದಲ್ಲಿ, ಸಮ್ಮತಿಯಿಂದ ಅದರಲ್ಲಿ ಪಾಲ್ಗೊಂಡಿದ್ದಲ್ಲಿ ಅಂಥವರ ವಿರುದ್ಧ ಪೊಲೀಸರು ಕ್ರಿಮಿನಲ್ ಕ್ರಮ ತೆಗೆದುಕೊಳ್ಳಬಾರದು.

Read More »

ವೆಡ್ಡಿಂಗ್ ಹಾಲ್ ಟು ಸಿನೆಮಾ ಹಾಲ್!

ಕನ್ನಡ ಮತ್ತು ತುಳು ಸಿನೆಮಾ ರಂಗದ ಯುವ ಸಿನೆಮಾಟೋಗ್ರಾಫರ್ ಉಡುಪಿಯ ಭುವನೇಶ್, ಮದುವೆ ಮಂಟಪದಿಂದ ನೇರವಾಗಿ ಮಣಿಪಾಲದ ಸಿನೆಮಾ ಮಂದಿರಕ್ಕೆ ತೆರಳಿ ರಾಜ್ ಸೌಂಡ್ ಆಂಡ್ ಲೈಟ್ಸ್ ಸಿನೆಮಾ ವೀಕ್ಷಿಸಿ ತಮ್ಮ ಸಿನೆಮಾ ಪ್ರೇಮವನ್ನು

Read More »

ಸಿಧುಗೆ ಜೈಲಿನಲ್ಲಿ 60 ರೂ ಸಂಬಳ!

ವೃದ್ಧರೊಬ್ಬರಿಗೆ ಹೊಡೆದ ಪ್ರಕರಣದಲ್ಲಿ ಒಂದು ವರ್ಷದ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಚಿವ, ಕ್ರಿಕೆಟಿಗ ನವಜೋತ್ ಸಿಂಗ್ ಸಿಧುಗೆ ಜೈಲಿನಲ್ಲಿ ಗುಮಾಸ್ತನ ಹುದ್ದೆ ನೀಡಲಾಗಿದೆ. 3 ತಿಂಗಳ ತರಬೇತಿ ನಂತರ ದಿನಕ್ಕೆ 40 ರಿಂದ

Read More »