ಮೋದಿ ಭೇಟಿ ತಪ್ಪಿಸಿ ಬೆಂಗಳೂರಿಗೆ ಕೆಸಿಆರ್!

ಸಾಮಾನ್ಯವಾಗಿ ಪ್ರಧಾನ ಮಂತ್ರಿ ತಮ್ಮ ರಾಜ್ಯಕ್ಕೆ ಬರುವ ದಿನ ಆಯಾ ರಾಜ್ಯದ ಮುಖ್ಯಮಂತ್ರಿಯವರು ಬೇರೆ ಏನೂ ಕಾರ್ಯಕ್ರಮ ಇಟ್ಟುಕೊಳ್ಳುವುದಿಲ್ಲ. ಪ್ರಧಾನಿ ರಾಜ್ಯಕ್ಕೆ ಬಂದು ಹೋಗುವ ತನಕ ಅವರ ಜೊತೆಯಲ್ಲಿಯೇ ಇರುತ್ತಾರೆ. ಆದರೆ ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್ ಗುರುವಾರ ಹೈದ್ರಾಬಾದಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವನ್ನು ಸ್ವಾಗತಿಸದೇ ಬೆಂಗಳೂರಿಗೆ ಆಗಮಿಸಿ ಮಾಜಿ ಪ್ರಧಾನಿ ದೇವೆಗೌಡರನ್ನು ಭೇಟಿಯಾಗಿ ಪರ್ಯಾಯ ಶಕ್ತಿಯ ರಚನೆಯ ಮಾತುಕತೆ ನಡೆಸಿದರು.

Leave a Reply