March 19, 2022

ಆರ್ ಎಸ್ ಎಸ್ ನಿಂದ ಸ್ವಾವಲಂಬಿ ಭಾರತ್ ಅಭಿಯಾನ

ಕೊರೋನಾ ಆರಂಭವಾದ ಬಳಿಕ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಿದ್ದು, ಉದ್ಯೋಗಾವಕಾಶಗಳು ಕುಸಿದಿವೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತನ್ನ ಆರು ಅಂಗಸಂಸ್ಥೆಗಳ ಜೊತೆಗೂಡಿ ಭಾರತೀಯ ಆರ್ಥಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಗತವಾಗಿದೆ. ದೇಶದಲ್ಲಿ

Read More »

ರಾಜ್ಯದ ಪಠ್ಯಪುಸ್ತಕದಲ್ಲಿ ಭಗವದ್ಗೀತೆ

ರಾಜ್ಯದ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸುವ ಸಂಬಂಧ ಹಲವೆಡೆಯಿಂದ ಬೇಡಿಕೆ ಬಂದಿದ್ದು, ಈ ಬಗ್ಗೆ ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ. ಗುಜರಾತ್ ಮಾದರಿಯಲ್ಲಿ ರಾಜ್ಯದ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆಗೊಳಿಸುವ ಸಂಬಂಧ ಚರ್ಚೆ ಆರಂಭವಾಗಿದ್ದು, ಈ

Read More »

“ಉಡುಪಿಯ ಧಾರ್ಮಿಕ ಕೇಂದ್ರಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರ ಅವಕಾಶ ಕೊಡಬೇಡಿ”

ಹಿಜಬ್ ಹೋರಾಟ ನಂತರ ಬಹಿಷ್ಕಾರ ಚಳುವಳಿ ಕರಾವಳಿ ಮಲೆನಾಡು ಜಿಲ್ಲೆಯಲ್ಲಿ ವ್ಯಾಪಾರ ಬಹಿಷ್ಕಾರಕ್ಕೆ ಕರೆ ಹಿಂದೂಪರ ಸಂಘಟನೆಗಳಿಂದ ಬಹಿಷ್ಕಾರ ಚಳುವಳಿ “ಉಡುಪಿಯ ಧಾರ್ಮಿಕ ಕೇಂದ್ರಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರ ಅವಕಾಶ ಕೊಡಬೇಡಿ” “ಕೋರ್ಟ್ ತೀರ್ಪಿಗೆ ಬೆಲೆ

Read More »

ಸುಗ್ಗಿ ಮಾರಿ ಪೂಜೆಯಲ್ಲಿ ಮುಸ್ಲೀಮರಿಗೆ ಅಂಗಡಿ ನೀಡದಿರಲು ಮನವಿ

ಸುಗ್ಗಿ ಮಾರಿ ಪೂಜೆಯಲ್ಲಿ ಮುಸ್ಲೀಮರಿಗೆ ಅಂಗಡಿ ನೀಡದಿರಲು ಮನವಿ ಕಾಪು ತಾಲೂಕಿನ ಇತಿಹಾಸ ಪ್ರಸಿದ್ಧ ಮಾರಿಗುಡಿ ಕಾಪು ತಾಲೂಕಿನ ಮೂರು ಮಾರಿಗುಡಿಯ ಆಡಳಿತ ಮಂಡಳಿಗೆ ಮನವಿ ಹೊಸ ಮಾರಿಗುಡಿ ಮುಂಭಾಗ ಹಿಂದೂ ಕಾರ್ಯಕರ್ತರು ಜಮಾವಣೆ

Read More »

29 ನೇ ವರ್ಷದ ಕೋಟಿ ಚೆನ್ನಯ ಜೋಡುಕೆರೆ ಕಂಬಳ

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಮಾರುಗದ್ದೆಯಲ್ಲಿ  29 ನೇ ವರ್ಷದ ಕೋಟಿ ಚೆನ್ನಯ ಜೋಡುಕೆರೆ ಕಂಬಳವನ್ನು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಕಾಯೀ ಒಡೆಯುವ ಮೂಲಕ ಉದ್ಘಾಟಿಸಿದ್ರು.

Read More »

ಸಿಎಂ ಶಿವರಾಜ ಚೌಹಾಣ್ ಬರೆದ ಹೊಸ ದಾಖಲೆ!!

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಸುದೀರ್ಘ ಅವಧಿ ಅಂದರೆ 15 ವರ್ಷ 11 ದಿನ ಆಡಳಿತ ನಡೆಸಿದ ಭಾರತೀಯ ಜನತಾ ಪಾರ್ಟಿಯ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಇವರು ಗುರುವಾರದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್

Read More »

ಅಳಿವಿನಂಚಿನ 100 ರಣಹದ್ದುಗಳು ನಿಗೂಢ ಸಾವಿಗೆ ವಿಷಪೂರಿತ ಮೇಕೆ ಮಾಂಸ!

ಅಸ್ಸಾಂನ ಕಾಮರೂಪ ಜಿಲ್ಲೆಯ ಛಾಯಾಗಾಂವ್ ನಲ್ಲಿ 100 ಕ್ಕೂ ಹೆಚ್ಚು ಅಳಿವಿನಂಚಿರುವ ರಣಹದ್ದುಗಳು ನಿಗೂಢ ರೀತಿಯಲ್ಲಿ ಮೃತಪಟ್ಟಿವೆ. ಇನ್ನೂ ಬಹಳಷ್ಟು ರಣಹದ್ದುಗಳು ಗಂಭಿರ ಸ್ಥಿತಿಯಲ್ಲಿರುವುದು ಪತ್ತೆಯಾಗಿವೆ. ರಣಹದ್ದುಗಳ ಕಳೇಬರಹದ ಸಮೀಪದಲ್ಲಿಯೇ ಮೇಕೆಯ ಮೂಳೆಗಳು ಲಭಿಸಿವೆ.

Read More »

ಅಗ್ನಿಹೋತ್ರಿಗೆ ನಿತ್ಯ ಕಾಯಲು 8 ಯೋಧರು!

ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ವೈ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ. ವೈ ಶ್ರೇಣಿಯ ಭದ್ರತೆಯು ದೇಶದ ಭದ್ರತಾ ವ್ಯವಸ್ಥೆಯಲ್ಲಿ ಮೂರನೇ ಅತ್ಯುನ್ನತ ಭದ್ರತಾ

Read More »

ಯಕ್ಷಗಾನ ಕ್ಕೂ ಕಾಲಿಟ್ಟ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ !!!

ಜಿಲ್ಲೆಯ ಕಾರ್ಕಳ ಉತ್ಸವದಲ್ಲಿ ಆಯೋಜಿಸಲಾದ ಯಕ್ಷಗಾನದ ದೃಶ್ಯ ಸದ್ಯ ವೈರಲ್ ತೆಂಕುತಿಟ್ಟು ಯಕ್ಷಗಾನದ ಪ್ರಸಂಗವೊಂದರಲ್ಲಿ ಕೇಸರಿ ಶಾಲು ಹಾಕಿ ವಿಷಯ ಪ್ರಸ್ತಾಪಿಸುವ ಕಲಾವಿದ ಅಪ್ರತಿಮ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಅವರಿಂದ ವಿವಾದ ಕುರಿತು

Read More »