ಯಕ್ಷಗಾನ ಕ್ಕೂ ಕಾಲಿಟ್ಟ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ !!!

ಜಿಲ್ಲೆಯ ಕಾರ್ಕಳ ಉತ್ಸವದಲ್ಲಿ ಆಯೋಜಿಸಲಾದ ಯಕ್ಷಗಾನದ ದೃಶ್ಯ ಸದ್ಯ ವೈರಲ್

ತೆಂಕುತಿಟ್ಟು ಯಕ್ಷಗಾನದ ಪ್ರಸಂಗವೊಂದರಲ್ಲಿ ಕೇಸರಿ ಶಾಲು ಹಾಕಿ ವಿಷಯ ಪ್ರಸ್ತಾಪಿಸುವ ಕಲಾವಿದ

ಅಪ್ರತಿಮ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಅವರಿಂದ ವಿವಾದ ಕುರಿತು ವಿಶ್ಲೇಷಣೆ

ವಿದ್ಯಾರ್ಥಿನಿಯರನ್ನು ಸೈನಿಕರಿಗೆ ಹೋಲಿಸಿ, ಹಿಜಾಬ್ ನ್ನು ಕಪ್ಪು ಬಟ್ಟೆಗೆ ಹೋಲಿಸಿ ಹಾಸ್ಯ

ಇದಕ್ಕೆ ಪ್ರತಿಯಾಗಿ ಪ್ರಸ್ತುತ ವಿದ್ಯಮಾನಗಳ ಕುರಿತು ಯಕ್ಷಗಾನ ಪ್ರಸಂಗದಲ್ಲಿ ಪ್ರಸ್ತಾಪ

ಪ್ರದರ್ಶನ ನೋಡುತ್ತಿದ್ದ ಯಕ್ಷಗಾನ ಪ್ರೇಕ್ಷಕರಿಂದ ಈ ಹಾಸ್ಯಕ್ಕೆ ಚಪ್ಪಾಳೆ ಸಿಳ್ಳೆಯ ಮೂಲಕ ಸ್ಪಂದನೆ

ವಿಡಿಯೋ ತುಣುಕು ವೈರಲ್ ಆಗುತ್ತಿದ್ದಂತೆ, ಯಕ್ಷ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ

ಸದ್ಯ ಕಾರ್ಕಳ ಉತ್ಸವದ ಈ ಹಾಸ್ಯದ ತುಣುಕು ಕರಾವಳಿಯಾದ್ಯಂತ ವೈರಲ್

Leave a Reply