ಹಿಜಬ್ ಹೋರಾಟ ನಂತರ ಬಹಿಷ್ಕಾರ ಚಳುವಳಿ
ಕರಾವಳಿ ಮಲೆನಾಡು ಜಿಲ್ಲೆಯಲ್ಲಿ ವ್ಯಾಪಾರ ಬಹಿಷ್ಕಾರಕ್ಕೆ ಕರೆ
ಹಿಂದೂಪರ ಸಂಘಟನೆಗಳಿಂದ ಬಹಿಷ್ಕಾರ ಚಳುವಳಿ
“ಉಡುಪಿಯ ಧಾರ್ಮಿಕ ಕೇಂದ್ರಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರ ಅವಕಾಶ ಕೊಡಬೇಡಿ”
“ಕೋರ್ಟ್ ತೀರ್ಪಿಗೆ ಬೆಲೆ ಕೊಡದವರ ಅವರ ವಿರುದ್ಧ ಹೋರಾಟ”
“ಒಂದು ದಿನ ಬಂದ್ ಮಾಡಿದ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚೋಣ”
ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ
ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಅಭಿಯಾನ
ಜಾತ್ರೆ, ಮಾರಿಪೂಜೆ ಯಲ್ಲಿ ವ್ಯಾಪಾರ ಅವಕಾಶ ಕೊಡಬೇಡಿ
ಪತ್ರ ಮತ್ತು ಪೋಸ್ಟರ್ ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕರೆ