ಎವರೆಸ್ಟ್ ನಲ್ಲಿ ಕನ್ನಡತಿ ಮ್ಯಾರಥಾನ್!
36 ವರ್ಷದ, ಸಾಗರದ ತಾಳಗುಪ್ಪ ಮೂಲದ, ಬೆಂಗಳೂರಿನಲ್ಲಿ ವಾಸವಿರುವ ಗೃಹಿಣಿ ಅಶ್ವಿನಿ ಗಣಪತಿ ಭಟ್ ಅವರು ಮೌಂಟ್ ಎವರೆಸ್ಟ್ ನ ತಪ್ಪಲಿನಲ್ಲಿ ಎಕ್ಸಟ್ರೀಂ ಅಲ್ಟ್ರಾ ಮ್ಯಾರಥಾನ್ 60 ಕಿ.ಮೀ ಓಟ ಪೂರ್ತಿಗೊಳಿಸಿ ಈ ಓಟದ
36 ವರ್ಷದ, ಸಾಗರದ ತಾಳಗುಪ್ಪ ಮೂಲದ, ಬೆಂಗಳೂರಿನಲ್ಲಿ ವಾಸವಿರುವ ಗೃಹಿಣಿ ಅಶ್ವಿನಿ ಗಣಪತಿ ಭಟ್ ಅವರು ಮೌಂಟ್ ಎವರೆಸ್ಟ್ ನ ತಪ್ಪಲಿನಲ್ಲಿ ಎಕ್ಸಟ್ರೀಂ ಅಲ್ಟ್ರಾ ಮ್ಯಾರಥಾನ್ 60 ಕಿ.ಮೀ ಓಟ ಪೂರ್ತಿಗೊಳಿಸಿ ಈ ಓಟದ
ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕನಾಗಿ ಆಯ್ಕೆಯಾಗುವುದರೊಂದಿಗೆ 2022 ರಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿರುವ 5 ನೇ ನಾಯಕ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ವರ್ಷ
ರಸ್ತೆಯಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿ ಮಾಡುವವರ ವಾಹನದ ಫೋಟೋ ಹೊಡೆದು ಕಳುಹಿಸಿ. ವ್ಯಕ್ತಿಗೆ 1000 ರೂ ದಂಡ ವಿಧಿಸಿದರೆ ಅದರಲ್ಲಿ 500 ರೂ ಅನ್ನು ಫೋಟೋ ಹೊಡೆದು ಕಳುಹಿಸಿದವರಿಗೆ ಬಹುಮಾನವಾಗಿ ನೀಡಲಾಗುವುದು. ಇದನ್ನು
ತಾಲಿಬಾನ್ ಆಡಳಿತದಲ್ಲಿ ರಾಜಕೀಯ ಮತ್ತು ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಅಫಘಾನಿಸ್ತಾನದಲ್ಲಿ ಪತ್ರಕರ್ತನೊಬ್ಬ ಹೊಟ್ಟೆಪಾಡಿಗಾಗಿ ತಿಂಡಿ ಮಾರುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಮೂಸಾ ಮೊಹಮ್ಮದಿ ಎನ್ನುವ ಅನುಭವಿ ಪತ್ರಕರ್ತ ಹಲವು ವರ್ಷ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ