May 7, 2022

ಪ್ರಮೋದ್ ರಾಜೀನಾಮೆ ಗೊತ್ತಿತ್ತು: ಡಿಕೆಶಿ

ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ಕೊಡುವ ವಿಷಯ ಆರು ತಿಂಗಳ ಮೊದಲೇ ಗೊತ್ತಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಬಗ್ಗೆ ಪ್ರಮೋದ್ ತಮ್ಮ ಬಳಿ ದು:ಖ, ದುಗುಡ ತೋಡಿಕೊಂಡಿದ್ದರು

Read More »

ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ಸಿಗೆ ರಾಜೀನಾಮೆ:ಬಿಜೆಪಿಗೆ ಸೇರ್ಪಡೆ

ಮಾಜಿ ಸಚಿವ, ಕಾಂಗ್ರೆಸ್ಸಿನ ರಾಜ್ಯ ಉಪಾಧ್ಯಕ್ಷ ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ.  ಪ್ರಮೋದ್ ಮಧ್ವರಾಜ್ ಅವರು

Read More »

ಚಕ್ರತೀರ್ಥರನ್ನು ನಿಯಂತ್ರಿಸಿ: ಇತಿಹಾಸಕಾರರ ಆಗ್ರಹ

ಶಾಲಾ ಪಠ್ಯಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ತ ಇತಿಹಾಸವನ್ನು ಪೂರ್ಣವಾಗಿ ತಿಳಿದುಕೊಳ್ಳದೆ ಸಾಮಾಜಿಕ ಜಾಲತಾಣಗಳಲ್ಲಿ ಪಠ್ಯಪುಸ್ತಕದ ಬಗ್ಗೆ ಪೋಸ್ಟ್ ಮಾಡುವುದು, ಹೇಳಿಕೆ ನೀಡಿ ಸಾರ್ವಜನಿಕರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸರಕಾರ ನಿಯಂತ್ರಿಸಬೇಕು

Read More »

ಗಂಗೂಲಿ ಬಂಗ್ಲೆಯಲ್ಲಿ ಶಾ ಔತಣ!

ಎರಡು ದಿನಗಳ ಪಶ್ಚಿಮ ಬಂಗಾಲ ಭೇಟಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ರಾತ್ರಿ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಮನೆಯಲ್ಲಿ ಔತಣ ಸ್ವೀಕರಿಸಿದರು. ಹೀಗಾಗಿ ಗಂಗೂಲಿ

Read More »

ಬಿರಿಯಾನಿ ಜೊತೆ ಚಿನ್ನ ಗುಳುಂ!

ಈದ್ ಪಾರ್ಟಿಗಾಗಿ ಮನೆಗೆ ಆಗಮಿಸಿದ್ದ ವ್ಯಕ್ತಿ ಬಿರಿಯಾನಿ ಜೊತೆಗೆ 1.45 ಲಕ್ಷ ರೂ ಮೌಲ್ಯದ ಚಿನ್ನ ನುಂಗಿದ ಘಟನೆ ಚೆನೈನ ಸಾಲಿ ಗ್ರಾಮದಲ್ಲಿ ನಡೆದಿದೆ. ಆ ನಂತರ ಆ ವ್ಯಕ್ತಿಗೆ ಔಷಧ ಕುಡಿಸಿ ಪೊಲೀಸರು

Read More »

ಬಾಲಕಿ ರೇಪ್: ಆರೋಪಿ ಮನೆ ಧ್ವಂಸ

ಚಾಕೋಲೇಟ್ ನೀಡುವುದಾಗಿ ಕರೆದೊಯ್ದು 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಆ ಅತ್ಯಾಚಾರದ ಆರೋಪಿಯ ಮನೆಯನ್ನು ಬುಲ್ಡೋಜರ್ ಬಳಸಿ ಜಿಲ್ಲಾಡಳಿತ 24 ಗಂಟೆಯೊಳಗೆ ನಾಶ

Read More »

ದುಬೈಯಲ್ಲಿ ಬಿಎಸ್ ವೈಗೆ ಸನ್ಮಾನ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ದುಬೈನ ಯುಎಇ ಬಸವ ಸಮಿತಿಯಿಂದ ಕೊಡಮಾಡುವ ಬಸವ ಭೂಷಣ ಪ್ರಶಸ್ತಿ ಸ್ವೀಕರಿಸಲು ದುಬೈಗೆ ತೆರಳಿದ್ದಾರೆ. ದುಬೈನ ಆಲ್ ಸಫಾದಲ್ಲಿನ ಜೆಎಸ್ ಎಸ್ ಶಾಲೆಯಲ್ಲಿ 15 ನೇ ವರ್ಷದ ಬಸವ

Read More »