ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ದುಬೈನ ಯುಎಇ ಬಸವ ಸಮಿತಿಯಿಂದ ಕೊಡಮಾಡುವ ಬಸವ ಭೂಷಣ ಪ್ರಶಸ್ತಿ ಸ್ವೀಕರಿಸಲು ದುಬೈಗೆ ತೆರಳಿದ್ದಾರೆ. ದುಬೈನ ಆಲ್ ಸಫಾದಲ್ಲಿನ ಜೆಎಸ್ ಎಸ್ ಶಾಲೆಯಲ್ಲಿ 15 ನೇ ವರ್ಷದ ಬಸವ ಜಯಂತಿ ಆಚರಿಸಲಾಗುತ್ತದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ದುಬೈನ ಯುಎಇ ಬಸವ ಸಮಿತಿಯಿಂದ ಕೊಡಮಾಡುವ ಬಸವ ಭೂಷಣ ಪ್ರಶಸ್ತಿ ಸ್ವೀಕರಿಸಲು ದುಬೈಗೆ ತೆರಳಿದ್ದಾರೆ. ದುಬೈನ ಆಲ್ ಸಫಾದಲ್ಲಿನ ಜೆಎಸ್ ಎಸ್ ಶಾಲೆಯಲ್ಲಿ 15 ನೇ ವರ್ಷದ ಬಸವ ಜಯಂತಿ ಆಚರಿಸಲಾಗುತ್ತದೆ.