April 25, 2022

ಪಿಕೆ ಕೆಸಿಆರ್ ಪಾಳಯದಲ್ಲಿ!!

ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಖಚಿತವಾಗಿದೆ ಎನ್ನುವ ಸುದ್ದಿಗಳ ಬೆನ್ನಲ್ಲೇ, ಅವರು ಈ ಹಿಂದೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದ ಐಪ್ಯಾಕ್ ಸಂಸ್ಥೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರೊಂದಿಗೆ ಚುನಾವಣಾ

Read More »

ನಯನ್ ತಾರಾ ವೆಡ್ಸ್ ವಿಘ್ನೇಶ್ ಇನ್ ಜೂನ್!

ನಟಿ ನಯನತಾರಾ ಅವರು ಜೂನ್ ತಿಂಗಳಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾಗಲಿದ್ದಾರೆ. ಸುಮಾರು 6 ವರ್ಷಗಳಿಂದ ಪ್ರೀತಿಯಲ್ಲಿರುವ ಈ ಜೋಡಿ ವಿಘ್ನೇಶ್ ಅವರ ಮುಂದಿನ ಸಿನೆಮಾ ಆರಂಭವಾಗುವ ಮೊದಲೇ ಹಸೆಮಣೆ ಏರಲಿದ್ದಾರೆ. ಇವರಿಬ್ಬರು

Read More »

ಬೆಲ್ಲದ ಮನೆಯಲ್ಲಿ ಸಿಎಂ ಕಾಫಿ,ತಿಂಡಿ

ಸಚಿವ ಸಂಪುಟ ವಿಸ್ತರಣೆ, ಪುನಾರಚನೆಯ ಚರ್ಚೆ ಜೋರಾಗಿರುವಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ ಬೆಲ್ಲದ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿರುವುದು ರಾಜಕೀಯ ವಲಯದಲ್ಲಿ ತುಂಬಾ ಆಶ್ಚರ್ಯವನ್ನು ಉಂಟು ಮಾಡಿದೆ.

Read More »

ನೂತನ ಮೊಬೈಲ್ ಡೆಂಟಲ್ ಕ್ಲಿನಿಕ್

ಸುರತ್ಕಲ್ : ಇಲ್ಲಿನ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಇದರ ನೂತನ ಮೊಬೈಲ್ ಡೆಂಟಲ್ ಕ್ಲಿನಿಕ್ ವ್ಯವಸ್ಥೆಯನ್ನು ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟಿಸಿದರು. ವೈದ್ಯಕೀಯ ವಿದ್ಯಾರ್ಥಿಗಳು ಯಶಸ್ಸು ಗಳಿಸಬೇಕಾದರೆ ಓದಿನ ಜತೆ ಜತೆಗೆ

Read More »

ಪಕ್ಷಿಕೆರೆ ಪೇಪರ್ ಸೀಡ್ ಗ್ರಾಮ

ಎಂ ಎಸ್ ಎಂ ಸಚಿವಾಲಯ ಮತ್ತು ಎನ್ ಐಟಿಕೆ ಸಹಯೋಗದೊಂದಿಗೆ ಪಕ್ಷಿಕೆರೆ ಪೇಪರ್ ಸೀಡ್ ಸಂಸ್ಧೆಯ ನಿತಿನ್ ವಾಸ್ ಅವರ ಕನಸಿನ ಕೂಸು ಆಗಿರುವ ಪೇಪರ್ ಸೀಡ್ ಗ್ರಾಮದ ಪರಿಕಲ್ಪನೆಗೆ ಮಂಗಳೂರು ಪೋಲಿಸ್ ಕಮಿಷನರ್

Read More »

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಾಜ್ಯಪಾಲ

ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಾಜ್ಯಪಾಲ ತಾವರ್ ಚಂದ್ ಭೇಟಿ ನೀಡಿ ವಿಶೇಷ ಸೇವೆ ಸಲ್ಲಿಸಿದರು. ಕಟೀಲು ದೇವಿಗೆ 3ಸೀರೆಗಳನ್ನು ಸಮರ್ಪಿಸಿದರು. ಬಳಿಕ ನಂದಿನಿ ನದಿ, ದೇವಸ್ಥಾನದ ಗೋಶಾಲೆಗೆ ಭೇಟಿ ನೀಡಿ

Read More »

ದೇಶ ಎತ್ತ ಸಾಗುತ್ತಿದೆ? ಆಲಿಯಾ ಅಸಾದಿ ಟ್ವೀಟ್ ಗೆ ಸಚಿವ ಕೋಟ ಉತ್ತರ

Quick Headlines on Hijab ಪಿಯು ವಿದ್ಯಾರ್ಥಿನಿಯರ ಹಿಜಾಬ್ ವಿವಾದ ದೇಶ ಎತ್ತ ಸಾಗುತ್ತಿದೆ? ಆಲಿಯಾ ಅಸಾದಿ ಟ್ವೀಟ್ ಗೆ ಸಚಿವ ಕೋಟ ಉತ್ತರ ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ

Read More »

ಕಾರ್ಯಕರ್ತರ ಮೇಲೆ ಹಲ್ಲೆ- ಪೊಲೀಸರ ಅಮಾನತಿಗೆ ಹಿಂದೂ ಸಂಘಟನೆಗಳ ಆಗ್ರಹ

ಬಜಪೆ: ಹಿಂದೂ ಸಂಘಟನೆಗಳ ನಾಲ್ವರು ಕಾರ್ಯಕರ್ತರ ಮೇಲೆ ಬಜಪೆ ಪೊಲೀಸರು ಹಲ್ಲೆ ನಡೆಸಿ ಅವರ ಮನೆಯ ಮಹಿಳೆಯರ ಬಗ್ಗೆ ಅಸಭ್ಯ ಮಾತುಗಳನ್ನಾಡಿದ್ದಾರೆ ಎನ್ನಲಾದ ಠಾಣೆಯ ಇನ್ಸ್ ಫೆಕ್ಟರ್ ಸಹಿತ ಐವರು ಪೊಲೀಸರನ್ನು ತಕ್ಷಣ ಅಮಾನತುಗೊಳಿಸುದರ

Read More »

ಅಕ್ಷಯ ತೃತೀಯದಂದು ಹಿಂದೂಗಳ ಅಂಗಡಿಯಲ್ಲೇ ಖರೀದಿ ಮಾಡಿ-ಮುತಾಲಿಕ್

Quick  Headlines News: ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಕ್ಷಯ ತೃತೀಯ ಗೋಲ್ಡ್ ಬ್ಯಾನ್ ವಿಚಾರ ಈ ಥರ ಸಂಘರ್ಷ ನಿರಂತರ ಮುಂದುವರೆಯುತ್ತದೆ ಸಮಾಜಕ್ಕೆ , ಜನರಿಗೆ , ದೇಶಕ್ಕೆ ಯಾವುದು ಹಿತ, ಯಾವುದು

Read More »