April 21, 2022

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು!

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿಡಲು ಸರಕಾರ ತೀರ್ಮಾನಿಸಿದೆ. ಸಚಿವ ಸಂಪುಟದ ತೀರ್ಮಾನದ ಬಳಿಕ ಅದನ್ನು ಕೇಂದ್ರ ಸರಕಾರಕ್ಕೂ ಕಳಹಿಸಿಕೊಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Read More »

ಅಸೆಂಬ್ಲಿ ಚುನಾವಣೆಗೆ ಕನ್ಯಾಡಿ ಶ್ರೀ?

ಅಸೆಂಬ್ಲಿ ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಈಗ ನಾವು ನೀಡಿದ ಎಚ್ಚರಿಕೆಯನ್ನು ಶಾಸಕರು ಗಂಭೀರವಾಗಿ ತೆಗೆದುಕೊಂಡು ಜನಸೇವೆ ಸರಿಯಾಗಿ ಮಾಡದಿದ್ದರೆ, ಖಂಡಿತವಾಗಿ ಚುನಾವಣಾ ಆಖಾಡಕ್ಕೆ ಸ್ವಾಮೀಜಿಗಳು ಇಳಿಯಬೇಕಾಗುತ್ತದೆ. ಇದು ಮಾತ್ರ ಸತ್ಯ ಎಂದು

Read More »

ಕಲ್ಲಿದ್ದಲು ಇದೆ; ಕರೆಂಟ್ ಹೋಗಲ್ಲ

ಭಾರತದಲ್ಲಿ ಕಲ್ಲಿದ್ದಲು ಕೊರತೆ ಸೃಷ್ಟಿಯಾಗಲಿದೆ ಎಂಬ ವರದಿಗಳ ನಡುವೆ ಭಾರತದಲ್ಲಿ ಇನ್ನು 30 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ದಾಸ್ತಾನಿದೆ ಎಂದು ಕೇಂದ್ರ ಸರಕಾರಿ ಮೂಲಗಳು ಸ್ಪಷ್ಟನೆ ನೀಡಿವೆ. ಕೋಲ್ ಇಂಡಿಯಾ ಲಿಮಿಟೆಡ್ ಬಳಿ ಇನ್ನೂ

Read More »

ಇಸ್ರೇಲಿಗರಿಗೂ ನೋಡಬೇಕಂತೆ ಕಾಶ್ಮೀರ್ ಫೈಲ್ಸ್!

ದೇಶಾದ್ಯಂತ ಭಾರಿ ಸಂಚಲನ ಉಂಟು ಮಾಡಿದ್ದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ ಸಿನೆಮಾಗೆ ಇಸ್ರೇಲಿನಲ್ಲಿಯೂ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಏಪ್ರಿಲ್ 28 ರಿಂದ ಇಸ್ರೇಲಿನಲ್ಲಿಯೂ ಸಿನೆಮಾ ತೆರೆಕಾಣಲಿದೆ. ಚಿತ್ರ ಈಗಾಗಲೇ 250 ಕೋಟಿ

Read More »

ರಾಜ್ ಜನ್ಮದಿನದಂದು ಡಿಪಿ

ಕನ್ನಡ ಸಾಹಿತ್ಯ ಪರಿಷತ್ತು ಏಪ್ರಿಲ್ 24 ರಂದು ಕನ್ನಡಿಗರ ಕಣ್ಮಣಿ, ಮೇರು ನಟ ಡಾ.ರಾಜ್ ಕುಮಾರ್ ಅವರ ಜನ್ಮದಿನವನ್ನು ಕನ್ನಡ ಅಭಿಮಾನದ ದಿನವನ್ನಾಗಿ ಆಚರಿಸಲು ತೀರ್ಮಾನಿಸಿದೆ. ಅಂದು ರಾಜ್ಯದಲಲಿ ಎಲ್ಲಾ ಕನ್ನಡಿಗರು ಡಾ.ರಾಜ್ ಕುಮಾರ್

Read More »