ಅಸೆಂಬ್ಲಿ ಚುನಾವಣೆಗೆ ಕನ್ಯಾಡಿ ಶ್ರೀ?

ಅಸೆಂಬ್ಲಿ ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಈಗ ನಾವು ನೀಡಿದ ಎಚ್ಚರಿಕೆಯನ್ನು ಶಾಸಕರು ಗಂಭೀರವಾಗಿ ತೆಗೆದುಕೊಂಡು ಜನಸೇವೆ ಸರಿಯಾಗಿ ಮಾಡದಿದ್ದರೆ, ಖಂಡಿತವಾಗಿ ಚುನಾವಣಾ ಆಖಾಡಕ್ಕೆ ಸ್ವಾಮೀಜಿಗಳು ಇಳಿಯಬೇಕಾಗುತ್ತದೆ. ಇದು ಮಾತ್ರ ಸತ್ಯ ಎಂದು ಕನ್ಯಾಡಿಯ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಹೇಳಿದ್ದಾರೆ. ಅಗತ್ಯ ಬಿದ್ದರೆ ಭಟ್ಕಳದಿಂದ ಸ್ಪರ್ಧಿಸುವುದಾಗಿ ಅವರು ಹೇಳಿದ್ದಾರೆ.

Leave a Reply