ಪಡುಬಿದ್ರಿ ತೋಡು ಮುಚ್ಚಿ ಕಾಮಗಾರಿ: ಕಾಮಗಾರಿಗೆ ತಡೆ
ಮಳೆಗಾಲದಲ್ಲಿ ನೀರು ಹೋಗುವ ತೋಡನ್ನು ಮುಚ್ಚಿ ಕಾಮಗಾರಿ ನಡೆಸುತ್ತಿದ್ದ ಹೆದ್ದಾರಿ ಗುತ್ತಿಗೆದಾರ ನವಯುಗ ಕಂಪೆನಿಯ ಅಧಿಕಾರಿಗಳನ್ನು ಪಡುಬಿದ್ರಿ ಗ್ರಾಮ ಪಂಚಾಯಿತಿ ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ. ಹೆದ್ದಾರಿ ೬೬ರ ಸರ್ವೀಸ್ ರಸ್ತೆಯ ನಾರಾಯಣ