ಉರ್ದು ಭಾಷೆಯ ಬಗ್ಗೆ ಸಾವರ್ಕರ್ ಅವರಿಗೆ ಯಾವ ಭಾವನೆ ಇತ್ತು?
(ಹಿಂದಿನ ಸಂಚಿಕೆಯಲ್ಲಿ- ದಯಾನಂದ ಸರಸ್ವತಿಗಳ ಆರ್ಯ ಸಮಾಜದಿಂದ ಸ್ಫೂರ್ತಿ ಪಡೆದು “ಶುದ್ಧಿ” ಆಂದೋಲನವನ್ನು ಸಾವರ್ಕರ್ ಎರವಲು ತೆಗೆದುಕೊಂಡಿದ್ದರು. ಅದರಂತೆ ಅವರು, ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದ ಒಂದು ಮಹಾರ್ ಹಾಗೂ ಎಂಟು ಮಂದಿಯನ್ನೊಳಗೊಂಡ ಬ್ರಾಹ್ಮಣ ಕುಟುಂಬವೊಂದನ್ನು