March 22, 2022

ರಿಲಯನ್ಸ್ ವಲ್ಡ್ ಸೆಂಟರ್ ಭದ್ರತೆ ಜವಾಬ್ದಾರಿ ಯೋಧರಿಗೆ!

ರಿಲಯನ್ಸ್ ಇಂಡಸ್ಟ್ರೀಸ್ ಲಿ ನೂತನವಾಗಿ ಮುಂಬೈಯಲ್ಲಿ ಸ್ಥಾಪಿಸಿರುವ ಜಿಯೋವಲ್ಡ್ ಸೆಂಟರ್ ಗೆ 200 ಸಿಐಎಸ್ ಎಫ್ ಸಿಬ್ಬಂದಿಗಳನ್ನೊಂಡ ಭದ್ರತೆಯನ್ನು ಒದಗಿಸಲಾಗಿದೆ. ಈ ಕಟ್ಟಡ ಫುಟ್ ಬಾಲ್ ಮೈದಾನಕ್ಕಿಂತ 12 ಪಟ್ಟು ದೊಡ್ಡದಾಗಿದೆ. ನ್ಯೂಯಾರ್ಕ್ ನ

Read More »

ಶಾಲೆಯಲ್ಲಿ ನಮಾಜ್: ಶಿಕ್ಷಕಿ ಅಮಾನತು

ಶಿವಮೊಗ್ಗದ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡಿದ ವಿಡಿಯೋ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಮುಖ್ಯ ಶಿಕ್ಷಕಿ ಜಬೀನಾ ಪರ್ವೀನ್ ರನ್ನು ಮಾನತುಗೊಳಿಸಿ ಆದೇಶ ಹೊರಡಿಸಿದೆ. ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ

Read More »

ನವೀನ್ ಅಂತಿಮ ವಿಧಿ-ವಿಧಾನ ವೇಳೆ ವಿವಾಹಶಾಸ್ತ್ರ?

ಉಕ್ರೇನಿನಲ್ಲಿ ಮೃತಪಟ್ಟ ನವೀನ್ ಅವರ ಅಂತಿಮ ವಿಧಿ-ವಿಧಾನ ವೇಳೆ ತಂದೆ ಶೇಖರಪ್ಪ, ತಾಯಿ ವಿಜಯಲಕ್ಷ್ಮಿ, ಸಹೋದರ ಹರ್ಷನ ಕೈಗೆ ಕಂಕಣ ಕಟ್ಟಲಾಗಿತ್ತು. ನಂತರ ನವೀನ್ ತಂದೆ ತೆಂಗಿನಕಾಯಿ ಮೇಲೆ ಕರ್ಪೂರವಿರಿಸಿ ದೇದ ಸುತ್ತ ಪ್ರದಕ್ಷಿಣೆ

Read More »

ಸಾವರ್ಕರ್ ಅವರ ಹಿಂದೂತ್ವ!

ಭಾರತಾಂಬೆಯ ಕಣ್ಣಪುಷ್ಪದಲ್ಲಿರುವ ತಾವರೆಬಿಂದುಗಳ ಎರಡು ಹೆಸರುಗಳೇ ಸ್ವಾಮಿ ವಿವೇಕಾನಂದರು ಮತ್ತು ವಿನಾಯಕ ದಾಮೋದರ ಸಾವರ್ಕರ್. ನರೇಂದ್ರರನ್ನು ಹಾಗೂ ಸಾವರ್ಕರ್ ಅವರನ್ನು ಪಕ್ಕಕ್ಕೆ ಇಟ್ಟು ಭರತಖಂಡದ ಯಶೋಗಾಥೆಯನ್ನು ಬರೆಯುವುದು ಬಿಡಿ, ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಸಾಗರದಂತಿರುವ

Read More »