April 18, 2022

ಹುಬ್ಬಳ್ಳಿ ಆರೋಪಿಗಳು ಅಮಾಯಕರಾ?

ಹುಬ್ಬಳ್ಳಿ ಘಟನೆ ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣವನ್ನೇ ಹೋಲುತ್ತಿದೆ. ಆದ್ದರಿಂದ ಇದನ್ನು ಲಘುವಾಗಿ ಪರಿಗಣಿಸುವುದಿಲ್ಲ. ಸಮಗ್ರವಾಗಿ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ

Read More »

ದಾಖಲೆ ಬರೆದ ಆಯುಷ್ಮಾನ್ ಭಾರತ್

ಶನಿವಾರವಷ್ಟೇ ದೇಶದ 1 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಭಾರತ್ ಮತ್ತು ಅಭ್ಯುದಯ ಕೇಂದ್ರಗಳ ಮೂಲಕ ಚಾಲನೆ ನೀಡಲಾದ ಇ-ಸಂಜೀವಿನಿ ಟೆಲಿಮೆಡಿಸಿನ್ ಯೋಜನೆಯಡಿ ಒಂದೇ ದಿನ 3 ಲಕ್ಷಕ್ಕೂ ಅಧಿಕ ಜನರು ಆನ್ಲೈನ್ ನಲ್ಲಿ ವೈದ್ಯಕೀಯ

Read More »

ಭಾವನಾತ್ಮಕ ವಿಚಾರಗಳಷ್ಟೇ ಗೆಲ್ಲಿಸಲ್ಲ: ನಡ್ಡಾ

ಭಾವನಾತ್ಮಕ ವಿಚಾರಗಳಿಂದ ಮಾತ್ರವೇ ಚುನಾವಣೆ ಗೆಲ್ಲುವುದು ಅಸಾಧ್ಯ. ಅಭಿವೃದ್ಧಿಯೊಂದನ್ನೇ ಬೆನ್ನೆಲುಬಾಗಿಸಿಕೊಂಡು ಮುಂಬರುವ ಚುನಾವಣೆಗೆ ಹೋಗಬೇಕು. 150 ಸ್ಥಾನಗಳ ಗುರಿ ತಲುಪಬೇಕು. ಪ್ರಧಾನಿ ಮೋದಿ ಅವರ ಕಾರ್ಯವೈಖರಿ ಮತ್ತು ಜನತೆಯ ವಿಶ್ವಾಸವೇ ಮತಬೇಟೆಗೆ ನಮಗಿರುವ ಆತ್ಮವಿಶ್ವಾಸ.

Read More »

ರಾಜ್ ಠಾಕ್ರೆ ಆವಾಜ್!

ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ಮೇ 3 ರೊಳಗೆ ತೆರವು ಮಾಡದೇ ಇದ್ದಲ್ಲಿ ರಾಜ್ಯಾದ್ಯಂತ ಮಸೀದಿ ಮುಂದೆ ಪಕ್ಷದ ಪರವಾಗಿ ಹನುಮಾನ್ ಚಾಲೀಸಾ ಪ್ರಠಣ ಮಾಡಲಾಗುವುದು ಎಂದು ಮಹಾರಾಷ್ಟ್ರ ಸರಕಾರಕ್ಕೆ ಎನ್ ಎಂಎಸ್ ನಾಯಕ ರಾಜ್

Read More »

ಲಿಂಬೆ ಹಣ್ಣಿಗೆ 11 ರೂಪಾಯಿ!

ಜನವರಿ, ಫೆಬ್ರವರಿಯಲ್ಲಿ ಆದ ಅಕಾಲಿಕ ಮಳೆಯಿಂದಾಗಿ ನಿಂಬೆಹಣ್ಣಿನ ಫಸಲು ಶೇ 40 ರಷ್ಟು ಕುಸಿದಿದೆ. ಈ ಮಧ್ಯೆ ಕೊಲ್ಲಿ ರಾಷ್ಟ್ರಗಳಲ್ಲಿ ನಿಂಬೆಗೆ ಬೇಡಿಕೆ ಹೆಚ್ಚಾಗಿದೆ. ಪರಿಣಾಮವಾಗಿ ನಿಂಬೆ ಬೆಲೆ ಏರಿಕೆಯಾಗಿದ್ದು, 9 ರಿಂದ 11

Read More »