ಮುಸ್ಲಿಮರಲ್ಲಿ ಹೆಚ್ಚಿನವರು ಜನಾಂಗೀಯ ಹಿಂದೂಗಳೇ ಆಗಿದ್ದಾರೆ- ಸಾವರ್ಕರ್
(ಹಿಂದಿನ ಸಂಚಿಕೆಯಲ್ಲಿ – “ಹಿಂದೂತ್ವ” ಹೊತ್ತಗೆಯನ್ನು ಸಾವರ್ಕರ್ ಅವರು 1921 ರಲ್ಲಿ ರತ್ನಗಿರಿ ಜೈಲಿನಲ್ಲಿ ಕುಳಿತು ಬರೆಯುವಾಗ ಮುಂದೊಂದು ದಿನ ಇದು ಹಿಂದೂತ್ವವಾದಿಗಳ ಪಾಲಿಗೆ ಜ್ಞಾನಕೋಶವೇ ಆಗಬಹುದು ಎನ್ನುವ ಸಂಕಲ್ಪ ದೇವರಲ್ಲಿಯೇ ಇದ್ದಿರಬಹುದು. ಮುಂದುವರೆಯುವುದು)