October 18, 2021

ಶಾಲಾ ಮಕ್ಕಳಿಗೆ ಕೊರೊನಾ ಲಸಿಕೆಯನ್ನು ಶಾಲೆಗಳಲ್ಲಿಯೇ ನೀಡಲಾಗುತ್ತದೆ – ಬಿ.ಸಿ.ನಾಗೇಶ್

ಬೆಂಗಳೂರು,ಅ.೧೮:ಶಾಲಾ ಮಕ್ಕಳಿಗೆ ಕೊರೊನಾ ಲಸಿಕೆಯನ್ನು ಶಾಲೆಗಳಲ್ಲಿಯೇ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆಗಳ ಆರಂಭ ಕುರಿತು ನಾಳೆ

Read More »

ಪಂಪ್‌ವೆಲ್ ಲಾಡ್ಜ್ನಲ್ಲಿ ಪಾರ್ಟಿ ವೇಳೆ ಕೊಲೆ ಪ್ರಕರಣ-ಐವರು ಪೊಲೀಸ್ ವಶಕ್ಕೆ

ಮಂಗಳೂರು ಅ.೧೮: ದಸರಾ ಪಾರ್ಟಿ ಮಾಡುತ್ತಿದ್ದ ವೇಳೆ ನಗರದ ಪಂಪ್ವೆಲ್ನ ಲಾಡ್ಜ್ ಒಂದರಲ್ಲಿ ಯುವಕರ ನಡುವಿನ ಜಗಳದ ಸಂದರ್ಭ ನಡೆದ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬAಧಿತರನ್ನು ಸುರತ್ಕಲ್ನ ಜಾಯ್ಸನ್

Read More »

ಇಂದ್ರಾಣಿ ನದಿಯಲ್ಲಿ ನೂರಾರು ಭಕ್ತರಿಂದ ಪವಿತ್ರ ಸ್ನಾನ

ಮಡಿಕೇರಿ:ಕರುನಾಡಿನ ಜೀವನದಿ ಕಾವೇರಿ ತಲಕಾವೇರಿಯಲ್ಲಿ ಉದ್ಭವಿಸಿದ್ದಾಳೆ. ಮಡಿಕೇರಿಯಲ್ಲಿ ಕಾವೇರಿ ಉದ್ಭವ ಆಗುತ್ತಿದ್ದಂತೆ ಉಡುಪಿಯ ಇಂದ್ರಾಣಿ ನದಿಯಲ್ಲಿ ನೂರಾರು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ತಲಕಾವೇರಿ ಇಂದ್ರಾಣಿ ಯಲ್ಲೂ ಉದ್ಭವಿಸುತ್ತಲೇ ಎಂಬ ನಂಬಿಕೆ ಭಕ್ತರಲ್ಲಿದೆ. ಕಾವೇರಿ..,

Read More »

ನ್ಯಾಯದ ನಿರೀಕ್ಷೆಯತ್ತ ನಮ್ಮ ನಡಿಗೆ – ಹಿಂದೂ ಜಾಗರಣ ವೇದಿಕೆಯಿಂದ ಪಾದಯಾತ್ರೆ

        ದುಷ್ಟ ರಕ್ಕಸ ರ ಕೈಯಲ್ಲಿ ಅತ್ಯಾಚಾರ ವಾಗಿ ಕೊಲೆಯಾದ ಧರ್ಮಸ್ಥಳ ಪಾಂಗಳದ ಕುಮಾರಿ ದಿ ಸೌಜನ್ಯಳ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಅತ್ಯಾಚಾರ ವೆಸಗಿ ಕೊಲೆ ಮಾಡಿದ ಪಾಪಿಗಳಿಗೆ

Read More »