ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆಯಲ್ಲಿ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯ
ರೈತರ ಗೋಳು ಕೇಳದ ಬೈಂದೂರು ಕೃಷಿ ಇಲಾಖೆಯ ಅಧಿಕಾರಿಗಳು
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೃಷಿ ಇಲಾಖೆ
ಒಂದೇ ಕಂಪ್ಯೂಟರ್ ಉಪಯೋಗಿಸಿ ರೈತರನ್ನು ಮಳೆಯಲ್ಲಿ ನಿಲ್ಲಿಸಿದ ಅಧಿಕಾರಿಗಳು
ಕೃಷಿ ಇಲಾಖೆಯಲ್ಲಿ ರೈತರಿಗೆ ವಿತರಿಸಲು ತಂದಿದ್ದ ಬಿತ್ತನೆ ಬೀಜ ಮತ್ತು ಗೊಬ್ಬರ
ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಮುಂದಾಗದ ಸ್ಥಳೀಯ ಶಾಸಕರು
ಹಳ್ಳಿ ಪ್ರದೇಶದ ರೈತ ಮಹಿಳೆಯರ ಪರದಾಟಕ್ಕೆ ಕಿವಿಗೋಡದ ಶಾಸಕ ಸುಕುಮಾರ್ ಶೆಟ್ಟಿ
ಇಲಾಖೆಯ ಮುಂಭಾಗದಲ್ಲಿ ಮಳೆಯಲ್ಲಿ ಕಾದು ಕುಳಿತ 800 ಕ್ಕೂ ಹೆಚ್ಚು ರೈತರು
ಮುಂಜಾನೆಯಿಂದ ಮಳೆಯಲ್ಲಿ ಕಛೇರಿ ಮುಂಭಾಗದಲ್ಲಿ ಕುಳಿತ ಹಳ್ಳಿ ಪ್ರದೇಶದ ಮಹಿಳೆಯರು
ಒಂದೇ ದಿನದಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆಗೆ ಮುಂದಾದ ಅಧಿಕಾರಿಗಳು