ಬುದ್ಧಿಜೀವಿಗಳು ಹಿಜಾಬ್ ಬಗ್ಗೆ ಮೌನ ಯಾಕೆ?

ಹಲಾಲ್ ವಿಚಾರದಲ್ಲಿ ಸರಕಾರಕ್ಕೆ ಪತ್ರ ಬರೆಯುವ, ಕರಪತ್ರ ಹಂಚುವ ಬುದ್ಧಿಜೀವಿಗಳು ಹಿಜಾಬ್ ಬಗ್ಗೆ ಯಾಕೆ ಮಾತನಾಡಲಿಲ್ಲ? ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಬ್ರಿಟಿಷ್ ಕಾಲದಿಂದಲೂ ಸಮವಸ್ತ್ರ ಜಾರಿಯಲ್ಲಿದೆ. ಇದರ ಕುರಿತು ಬುದ್ಧಿಜೀವಿಗಳು ಮಾತನಾಡುವುದಿಲ್ಲ. ಆದರೆ 60 ಬುದ್ಧಿಜೀವಿಗಳು ಹಲಾಲ್ ಪರವಾಗಿ ಕರಪತ್ರ ಹಂಚಿದ್ದಾರೆ. ಸರಕಾರಕ್ಕೆ ಪತ್ರ ಬರೆದಿದ್ದಾರೆ. ಇವರಿಗೆ ದೇಶದ ಬಗ್ಗೆ ಯೋಚನೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Leave a Reply