ಅಭ್ಯರ್ಥಿಗಳ ಆಯ್ಕೆ ಕಾರ್ಯಕರ್ತರದ್ದು- ಡಿಕೆಶಿ

ಮುಂದಿನ ಚುನಾವಣೆಯಲ್ಲಿ ಸ್ಥಳೀಯ ಕಾರ್ಯಕರ್ತರಿಂದಲೇ ಅಭ್ಯರ್ಥಿ ಆಯ್ಕೆ ನಡೆಸಲಾಗುವುದು. ಅಭ್ಯರ್ಥಿಗಳನ್ನು ನಾನು ಸಹ ನಿರ್ಧಾರ ಮಾಡುವುದಿಲ್ಲ. ಹೀಗಾಗಿ ನಾಯಕರ ಮನೆಗೆ ಎಡತಾಕದೇ ತಳಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಈ ಮೂಲಕ ಪಕ್ಷದಲ್ಲಿ ಕೆಲಸ ಮಾಡದೇ ಟಿಕೆಟ್ ಮಾತ್ರ ಅಪೇಕ್ಷಿಸುವವರಿಗೆ ಚಾಟಿ ಏಟು ಬೀಸಿದ್ದಾರೆ

Leave a Reply